ಮಾನ್ಯ ವಿಧಾನಸಭಾ ಸದಸ್ಯರ ಬೇಟಿ

ಇಂದು ಅಂದರೆ ದಿನಾಂಕ 19/11/2018  ‌‌‌‌‌‌‍ನಮ್ಮ ಶಾಲೆಗೆ ಸುದಿನ .ಏಕೆಂದರೆ ಪಿರಿಯಾಪಟ್ಟಣ ತಾಲೂಕಿನ ಜನಪ್ರಿಯ ಶಾಸಕರಾದ ಮಾನ್ಯ ಕೆ.ಮಹದೇವ್ ಸರ್ ರವರು ಬೇಟಿ ನೀಡಿದ ದಿನ.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಬೆರೆತು  ಶಾಲಾ ಕುಂದುಕೊರತೆಗಳನ್ನು ಆಲಿಸಿ ಅವುಗಳನ್ನು ನೀಗಿಸುವದಾಗಿ ಬರವಸೆ ನೀಡಿ,2018-19 ನೇ ಸಾಲಿನ ಬೈಸಿಕಲ್ ವಿತರಣೆಗೆ ಚಾಲನೆ ನೀಡಿದರು.
    ಚಪ್ಪಾಳೆ&ಬ್ಯಾಂಡ್ ಮೂಲಕ ಸ್ವಾಗತ.

ಸಂಸ್ಥೆಯ ಮುಖ್ಯಸ್ಥರಿಂದ ಸನ್ಮಾನ.
                   ಶಾಲಾ ಕುಂದುಕೊರತೆಗಳ ಚಚೆ೯.
                     ಬೈಸಿಕಲ್ ವಿತರಣೆಗೆ ಚಾಲನೆ.

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು